ಯುನೈಟೆಡ್ ಕಿಂಗ್ಡಮ್ಮಿನ ಕನ್ನಡಿಗರು ಸೇರಿ, ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ಯನ್ನು ಶುರು ಮಾಡಿದ್ದಾರೆ.
ಇದನ್ನು ಇತ್ತೀಚೆಗೆ ಎಚ್ ಎಸ್ ವೆಂಕಟೇಶಮೂರ್ತಿಯವರು ಉದ್ಘಾಟಿಸಿದರು.
ಈ ವೇದಿಕೆ ‘ಅನಿವಾಸಿ’ ಎಂಬ ಹೆಸರಿನಲ್ಲಿ ಜಾಲಜಗುಲಿಯನ್ನು ಆರಂಭಿಸಿದ್ದಾರೆ. ಅದರ ಕೊಂಡಿ (ಇಲ್ಲಿದೆ)
ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ
ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...
all the best……………….