ಸಿ ವಿ ಶೇಷಾದ್ರಿಹೊಳವನಹಳ್ಳಿ
ಸರ ಹಾಕ್ಕೊಂಡು ಸರಸರ ಬಂದು ಬೀಗ ತೆಕ್ಕೊಂಡು ಬೇಗ ಬಾ. ಹೊಸ್ಲು ಮೇಲೆ ಬಿಸ್ಲುಕಾಯ್ಸು. ಜಗುಲಿ ಮೇಲೆ ಜೋಗಾಲಿಯಾಡು. ಪಗಡೆಗೆ ಕರೆದಿದೆ ಪಡಸಾಲೆ. ಮೂಲೆಯಲೆ ಇದೆ ಉಯ್ಯಾಲೆ.
ಪ್ರಕಾಶ.ಬಿ ಉಪ್ಪನಹಳ್ಳಿ ಕನಸುಗಳ ಕಟ್ಟಿದ ಹಟ್ಟಿಕೊರಳು ಹೊಟ್ಟೆ ಬಟ್ಟೆ ಕಟ್ಟಿನಿಂತ ಹೆಜ್ಜೆಗಳು ಗುರುತಾಗುವಂತೆಲೋಕದೆದುರು ತಲೆ ಎತ್ತಿ...
ಲಕ್ಷ್ಮೀದೇವಿ ಪತ್ತಾರ ಇಷ್ಟು ದಿನ ಹೌದಾಗಿದ್ದು ಇಂದು ಅಲ್ಲವಾಗಿದೆಇಲ್ಲವೆನ್ನುವುದು ಎದ್ದು ಕಾಣುತ್ತಿತ್ತು ಯಾವುದೊ ಭಯ, ಚಿಂತೆಗಳ...
ಹೇಮಂತ್ ಎಲ್ ಚಿಕ್ಕಬೆಳವಂಗಲ ಇದು ಇಂದು ನಿನ್ನೆಯದಲ್ಲ! ಸಾಗರದಂತಹ ನಿನ್ನೂರಿಗೆನಾನು ಬರುವಾಗಲೆಲ್ಲಾನಿನಗೆಹೇಳಿಯೇ ಇರುತ್ತೇನೆ.. ಎಲ್ಲ ಕೆಲಸಗಳ...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
0 ಪ್ರತಿಕ್ರಿಯೆಗಳು