ಮೇ ಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ನಡೆದ
‘ನಿಸಾರ್ ಸಾರ್’ ಕಾರ್ಯಕ್ರಮಕ್ಕೆ ಕವಿ ಜೋಗಿ ಬರೆದ ಕವಿತೆ
ತುಂಗೆಯ ತೆನೆ ಬಳುಕಿಗೆ ನಮಸ್ಕಾರ
-ಜೋಗಿ
ಮೇ ಫ್ಲವರ್
ಮನಗಳ ಮೇಲೆ ಸಂಜೆ ಆರರ ಮಳೆ
ಕೇಳುಗರ ಮನಸು
ಗಾಂಧೀಬಜಾರು.
ನಿಸ್ಸಾರ ವಾರದಂತ್ಯಕ್ಕೆ
ರೋಚಕ ತಿರುವು
ನಿಸಾರ್ ಸಾರ್ ನಿಸಾರ್
ಸಂಭ್ರಮ.
ರಾಮನ್ ಸತ್ತ ಸುದ್ದಿ
ಕೇಳುವ ಹೊತ್ತಿಗೇ,
ಅಂಗಳದ ತುಂಬ ರಂಗವಲ್ಲಿ
ಶಿವಮೊಗ್ಗೆಯಲ್ಲಿ ಸೈಟಿನ ರೇಟು ಏರಿದರೆ
ನಾಡದೇವಿಯ ಮುಂದೆ ನಾಡನರಿಗಳ ಕೇಕೆ.
ವರ್ತಮಾನದ ಮೇಜವಾನಿಗೆ
ಸವಾಲು.
ಮತ್ತದೇ ಬೇಸರ ಅದೇ ಸಂಜೆ
ಕಳೆದು
ಅಂದೇನು ಇಂದೇನು ಎಂದಾದರೊಮ್ಮೆ
ಎಂದು ಕಾದಿದ್ದವರಿಗೆ
ತುಂಗೆಯ ತೆನೆ ಬಳುಕು ಕಣ್ಮುಂದೆ
ಸಾಕಾರ.
ಇವರ ಅಕುಟಿಲ ಬೆಣ್ಣೆಯಂತ ನಗು
ಕಾಯಲಿ
ಈ- ಜಗದವರ.
ಸಂತತ ನಗಿಸಲಿ
ಎಂದೂ
ನಗದವರ.
ಇಂತಹದ್ದೇ ಇನ್ನೊಂದು ಕವಿತೆ!
ಅಶ್ಫಾಕ್ ಪೀರಜಾದೆ ಕವಿಯೊಬ್ಬ ಬರೆದಮುಟ್ಟು ನೋವು ತುಂಬಿದೆದೆಗಾಯಗೊಂಡ ಅಂಗಾಂಗಭಗ್ನಗೊಂಡ ಹೃದಯಅವಳ ಮೇಲಿನನಿರಂತರ ಶೋಷಣೆ ಕುರಿತು ಕಥೆಗಾರ ಕಥೆ...
Great
Jogi sir, nimma kavana ‘nisarara ‘akutila
benneyanta nagu’vintaye ide.
-kaligananath gudadur
Wow…Jogi sir Njakkoo chendada padya..Thanks a lot….
wha..wa..khy bath hai… jogi sir….
sir great , I had meet u in jayanagar 4th block 34th A cross take care balu