ಜೇನು ಸೈನ್ಯ ಮತ್ತು ನಾನು!
ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು!...
ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು!...
ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು....
ಚಂದ್ರಪ್ರಭಾ ಈ ಪಾದಗಳನ್ನು ನಾನು ಪ್ರೀತಿಸುತ್ತೇನೆಯಾಕೆಂದರೆ ಅವು ಆಯುಷ್ಯ ಪೂರ್ತಿನನ್ನ ಭಾರ ಹೊತ್ತಿವೆಈ ಪಾದಗಳನ್ನು ನಾನು...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಮಧುರ ನೆನಪುಗಳೆಲ್ಲ
ಸುಖದ ಕನಲಿಕೆಗಳಾಗಿರುವಾಗ
ಯಾವ ನೆರಳೂ ನನಗೆ ಬೇಡ
ನಿನ್ನ ನಿರೀಕ್ಷೆಯ ಬಿಸಿಯೇ ಸುಡಲಿ
ಆ ಭೀಮ ಬಾಹುಗಳ
ಬರಸೆಳೆವ ಅಪ್ಪುಗೆಯ ನೆನಪಿಗೆ
ಇಕೋ ಈ ಮೌನ ರಾತ್ರಿಗಳ ಅರ್ಪಣೆ……….ತುಂಬಾ ಅರ್ಥಪೂರ್ಣವಾದ ಹಾಗು ಮೈನವಿರೇಳಿಸುವ ಹಾಗೆ ನಿಮ್ಮ ಭಾವನೆಗಳನ್ನು ಹೊರಹೊಮ್ಮಿವೆ. ಅಭಿನಂದನೆಗಳು
ರವಿ ವರ್ಮ ಹೊಸಪೇಟೆ .
vastavadalli ee bhavanegalu irutta?
beralenike janara manada mataage uliutteno ee bhavanegalu anta annisuttade……..
Beautiful poem…….. Thank you………