ಸಂವಾದ.ಕಾಂ
ಆಯೋಜಿಸಿರುವ
ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ
ಸಂವಾದದಲ್ಲಿ ಭಾಗವಹಿಸಲಿರುವರು:
ನಿರ್ಮಾಪಕ- ರಾಕ್ಲೈನ್ ವೆಂಕಟೇಶ್
ನಿರ್ದೇಶಕ-ಯೋಗರಾಜ ಭಟ್
ದಿಗಂತ್ – ಕಲಾವಿದ
ನೀತೂ -ಕಲಾವಿದೆ
ರಾಜು ತಾಳಿಕೋಟೆ – ಕಲಾವಿದ
ಮಿತ್ರ – ಕಲಾವಿದ
ಪವನ್ ಕುಮಾರ್ – ಕಲಾವಿದ, ಚಿತ್ರಕತೆಗಾರ
ಸತೀಶ್ – ಕಲಾವಿದ
ದಿನಾಂಕ: 29 ರ ಭಾನುವಾರ
ಪ್ರದರ್ಶನ: ಸಾಗರ್ ಚಿತ್ರಮಂದಿರ, ಬೆಳಿಗಿನ ಪ್ರದರ್ಶನ
ಭೋಜನಾನಂತರ ಸಂವಾದ
ಸಂವಾದದ ಸ್ಥಳ: ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ
ಚರ್ಚೆಯನ್ನು ನಡೆಸಿಕೊಡಲಿರುವವರು:
ಟೀನಾ ಶಶಿಕಾಂತ್, – ಲೇಖಕಿ
ಹೇಮಾ ಪವಾರ್ ಲೇಖಕಿ,
ಚೇತನ ತೀರ್ಥಹಳ್ಳಿ, ಕನ್ನಡಪ್ರಭ,
ಎಸ್ ಆರ್ ರಾಮಕೃಷ್ಣ,, ಸಂಪಾದಕರು, ಸಂಡೇ ಮಿಡ್ ಡೇ
ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್ ಕನ್ನಡ.ಕಾಂ
ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ
ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ-
ರವಿ-99004 39930
ಕಿರಣ್- 97317 55966
ಅರುಣ್(SAP Labs)-98453 85156
ರಾಜ್ ಕುಮಾರ್ – 94481 71069
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
very decent love with nature film
23 ra bhaanuvaaraduu eega yaake haakiddera swamy?
Tappu dinanka haaki nammanna a karyakrama miss maadkollohaage maadiddeeri 🙁 very bad 🙁
sorry…sorry