ಕೃಪೆ: ಪ್ರಜಾವಾಣಿ
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು....
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಪಿ.ಮಹಮ್ಮದ್ ಅಷ್ಟು ಪರಿಣಾಮಕಾರಿಯಾಗಿ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ.ಪ್ರಜ್ಞಾವಂತರ ಮೆಚ್ಚಿನ ಪಿ.ಮಹಮ್ಮದ್ ಅವರ ಕಾರ್ಟೂನ್ ಗಳ ಸಂಕಲನ ಶೀಘ್ರ ಹೊರಬರಲಿ.
– ಮಂಜುನಾಥ ಸ್ವಾಮಿ
ಸ್ವಾಮಿ ಮಾತು ನಿಜ. ಮಹಮ್ಮದ ವ್ಯಂಗ್ಯಚಿತ್ರಗಳು ಎಡಿಟೋರಿಯಲ್ ಇದ್ದ ಹಾಗಿರುತ್ತವೆ. ಅವರ ಸ್ಪಂದನೆ, ಸಂವೇದನೆ ಅದ್ವಿತೀಯ.
ಅವರ ಅದೆಷ್ಟೋ ಕಾರ್ಟೂನ್ ಗಳು ಈಗಲೂ ನೆನಪಾಗುತ್ತವೆ. ಟ್ವೆಂಟಿ ಮ್ಯಾಚ್ ನಂತರ ಗೌಡರು ಫೀಲ್ಡ್ ಅಗೆದಿದ್ದು, ಬಾಂಬ್ ಮಳೆ ಸುರಿದಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಶಾಸಕರ ಲೋಡ್ ತರಿಸಿದ್ದು…
ಈ ಮಟ್ಟಿಗೆ ರಾಜಕಾರಣಿಗಳ ಮೂರ್ಖತನವನ್ನು, ಭಂಡತನವನ್ನು ಟೀಕಿಸುವವ ವ್ಯಂಗ್ಯಚಿತ್ರಕಾರರು ಮತ್ತೊಬ್ಬರಿಲ್ಲ.
ಮಹಮ್ಮದ್ ಅವರ ಕುಂಚ ಇನ್ನೂ ಮೊನಚಾಗಲಿ…