‘ವಿಜಯ ಕರ್ನಾಟಕ’ದಲ್ಲಿ ‘ಮೀಡಿಯಾ ಮಿರ್ಚಿ’ ಅಂಕಣ ಆರಂಭವಾಗಿದೆ.
ಈ ಅಂಕಣದ ಸುತ್ತಮುತ ನಡೆದಿರುವ ಚರ್ಚೆ, ಸಲಹೆ, ಪ್ರೀತಿಗೆ ಭೇಟಿ ಕೊಡಿ- ಮೀಡಿಯಾ ಮಿರ್ಚಿ
‘ವಿಜಯ ಕರ್ನಾಟಕ’ದಲ್ಲಿ ‘ಮೀಡಿಯಾ ಮಿರ್ಚಿ’ ಅಂಕಣ ಆರಂಭವಾಗಿದೆ.
ಈ ಅಂಕಣದ ಸುತ್ತಮುತ ನಡೆದಿರುವ ಚರ್ಚೆ, ಸಲಹೆ, ಪ್ರೀತಿಗೆ ಭೇಟಿ ಕೊಡಿ- ಮೀಡಿಯಾ ಮಿರ್ಚಿ
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.....
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...
- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಸರ್,
ಇವತ್ತು ವಿ.ಕ ದಲ್ಲಿ ಓದಿದೆ. ನಿಮ್ಮ “ಆ ದಿನಗಳು” ವಿಚಾರ ಚೆನ್ನಾಗಿದೆ..
ಅಸಕ್ತಿ ಹುಟ್ಟಿಸುತ್ತೆ. ಜೊತೆಗೆ ಮಾಹಿತಿಪೂರ್ಣವೂ ಆಗಿದೆ.
ಮುಂದಿನ ವಾರದ ಲೇಖನಕ್ಕೆ ಕಾಯುತ್ತೇನೆ..
ಪ್ರಿಯ ಮೋಹನ್ ,
ಇವತ್ತಿನ ಅಂಕಣ ಚೆನ್ನಾಗಿತ್ತು.
ಅಂಜಲಿನಾ ಜೋಲಿ ಪುಸ್ತಕ ಬಿಡುಗಡೆ ಆದಮೇಲೆ ಹೇಳಿ ನಾನು ಹೋಗಿ ಕೊಟ್ಟು ಬರೀನಿ ಅವಳಿಗೆ.ಪಾಪ ನಿಮಗಿರುವ ಕೆಲಸದ ಒತ್ತಡದ ಮಧ್ಯೆ ನೀವೇ ಹೋಗಿ ಕೊಟ್ಟು ಬರೋದು ಸಾಧ್ಯವಾಗದೆ ಇರಬಹುದು.
ಸಂದೀಪ್, ನೀವು ಹೋಗುವಾಗ ತಿಳಿಸಿ. ಅಂಜಲೀನಾಗೆ ಪತ್ರವೊಂದನ್ನು ಕಳಿಸಬೇಕಿದೆ….
-ಸುಘೋಷ್ ಎಸ್. ನಿಗಳೆ
ಮೋಹನ್ ಸರ್ …
ಕೊನೆಯ ಪಂಚ್ ಸೂಪರ್ ಆಗಿದೆ….
ನಿಮ್ಮ ಅಂಕಣಕ್ಕಾಗಿ ಕಾಯುವಂತೆ ಮಾಡಿ ಬಿಟ್ಟಿದ್ದೀರಿ…
mirchige Ghaatu kadime eddanthe kanutte. ond reeti byadagi menasinakayi. ennu lavangada mirchi agidre chennagittu. yake andre madhyamada manasugalu samajamukhi agabeku. Andre badalagabeku. adannu neevu heliddiri, adare adakke lavanga menasinakayi ghatu bekittu annisitu. nimmanthavare echharisadiddare hege emba prasne nannannu kaduttide. aalavada Adhyana samajavannu grahisuva rithi vastu nistavagirabeku. spastate beku adre endannu grahisuvalli ettichina janapriya barahagararinda sadyavaguttilla. edu duranta