ಎ೦ ಎಸ್ ಮೂರ್ತಿಯವರ ಈ ರೇಖಾ ಚಿತ್ರ ಕ೦ಡಾಗ ನೆನಪಾದದ್ದು ಬೇ೦ದ್ರೆಯವರ ಈ ಸಾಲುಗಳು :
ಭೂವನ ಕುಸುಮಿಸಿ, ಪುಲಕಿಸಿ, ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿರೆ
ಮರುಕದ ಧಾರೆಯ ಮಸೆಯಿಸಿತು
]]>
ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು!...
ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು....
ಚಂದ್ರಪ್ರಭಾ ಈ ಪಾದಗಳನ್ನು ನಾನು ಪ್ರೀತಿಸುತ್ತೇನೆಯಾಕೆಂದರೆ ಅವು ಆಯುಷ್ಯ ಪೂರ್ತಿನನ್ನ ಭಾರ ಹೊತ್ತಿವೆಈ ಪಾದಗಳನ್ನು ನಾನು...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಯಾರೂ ಕರೆದರೋ, ಎನ್ನ ತೆರೆದರೋ
ಬೆರಳ ರೇಖೆಗೆ ತಬ್ಬಿ
ಉಸಿರ ಗಾಳಿಗೆ ಬಿಸಿಯ ಸುರಿಯುತಾ
ಬೆಟ್ಟ ಸ್ಪರ್ಶ ಉಬ್ಬಿ
ಲಜ್ಜೆ ಮರೆತಿದೆ,ರಾಗ ಮೌನಕೆ
ಭಾನು ಭೂಮಿಗೆ ಬಗ್ಗಿ
ಜಲವ ತೆರೆಯುತಾ ತೊರೆಯ ಉಕ್ಕಿಸಿ
ನೊರೆಯ ಜಳಕಕೆ ಹಿಗ್ಗಿ
ಹಸಿರ ಹಸಿವಿಗೆ ನೆರೆದ ಮೈಯಿದು
ಹಕ್ಕಿ ಊಟಕೆ ಹಣ್ಣು
ಹಗಲು ಲಯದಲಿ, ರಾತ್ರಿ ಸೃಷ್ಠಿಗೆ
ಮುಚ್ಚಿ ತೆರೆದಿದೆ ಕಣ್ಣು.