ಈ ಸಂಜೆ ಯಾಕಾಗಿದೆ... ಎ ಆರ್ ಮಣಿಕಾಂತ್ ಚಿತ್ರ: ಗೆಳೆಯ. ಗೀತೆರಚನೆ: ಜಯಂತ ಕಾಯ್ಕಿಣಿ ಸಂಗೀತ: ಮನೋಮೂರ್ತಿ. ಗಾಯನ: ಸೋನು ನಿಗಮ್. ಈ ಸಂಜೆ...
ಮಣಿ – ಮಣಿ ಲೇಖನಗಳು
ಅಂದಹಾಗೆ, ನಿಸಾರ್ ಆರೋಗ್ಯದಿಂದ ಇದ್ದಾರೆ.
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ…
’ಮಗುವಿಗೆ ಗ್ರೈಪ್ ವಾಟರ್….’ – ಮಣಿಕಾ೦ತ್ ನೆನೆಸಿಕೊ೦ಡಿದ್ದು
ಹಾಡೆಂಬ ಜೋಗುಳಕ್ಕೆ ನಮಸ್ಕಾರ…
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ. -ಎ ಆರ್ ಮಣಿಕಾಂತ್ ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ! ನಿನ್ನ ಸವಿನೆನಪೆ ಮನದಲ್ಲಿ… ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ. ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ. ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ ಪ್ರೀತಿಯ ಸವಿಮಾತೆ ಉಪಾಸನೆ ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು ಶೃಂಗಾರ ರಸಧಾರೆ ಉಸಿರಾಯಿತು ||ಪ|| ಹೂ ಬಾಣ ಹೂಡಲು […]
ಮಣಿಕಾಂತ್ ಬರೆಯುತ್ತಾರೆ: ಸಹಪ್ರಯಾಣಿಕ ಹುಟ್ಟಿಸಿದ ಹಾಡು
ಸಹಪ್ರಯಾಣಿಕನ ಅಭಿಮಾನದ ಮಾತೇ ಹಾಡಿನ ಸೃಷ್ಟಿಗೆ ಸೂರ್ತಿಯಾಯಿತು! ನಾಡ ಚರಿತೆ ನೆನಪಿಸುವಾ ವೀರಗೀತೆಯಾ ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್. ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು ಲತಾ, ಬಿ.ಆರ್. ಛಾಯಾ, ಕೋರಸ್ ನಾಡ ಚರಿತೆ ನೆನಪಿಸುವಾ ವೀರಗೀತೆಯಾ ಹಾಡು ನೀನು ಕನ್ನಡಿಗಾ ದೇಶಗೀತೆಯಾ ||ಪ|| ವೀರರಾದ ನಾಡವರ ಸಾಹಸದಾ ನಾಡಿದು ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು ಚಿತ್ರದುರ್ಗ ವೀರರ ಪೌರುಷದಾ ನಾಡಿದು ಕೆಳದಿಯಾ ನಾಯಕರು ಆಳಿದಂಥ ನಾಡಿದು ||೧|| ಬೃಂದಾವನ ಚೆಲುವಲಿ ನಲಿವಂಥ […]
ಮಣಿಕಾಂತ್ ಬರೆಯುತ್ತಾರೆ: ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ..
ಮಣಿಕಾಂತ್ ಬರೆಯುತ್ತಾರೆ: ಈ ಹಾಡಲ್ಲಿ ತಾಯ್ತಂದೆಯರ ಸಂಕಟದ ಮಾತುಗಳಿವೆ..
ಮಣಿಕಾಂತ್ ಬರೆಯುತ್ತಾರೆ: ಏನೇ ಕೇಳು ಕೊಡುವೆ ನಿನಗೆ ನಾನೀಗ
ಮಣಿಕಾಂತ್ ಬರೆಯುತ್ತಾರೆ: ಇರಬೇಕು ಅರಿಯದ ಕಂದನ ತರಹ
ಈ ಗುಲಾಬಿಯು ನಿನಗಾಗಿ…
ಮಣಿಕಾಂತ್ ಬರೆಯುತ್ತಾರೆ: ಈ ಸಂಭಾಷಣೆ…
ಮಣಿಕಾಂತ್ ಬರೆಯುತ್ತಾರೆ:ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಮಣಿಕಾಂತ್ ಬರೆಯುತ್ತಾರೆ: ಒಂದೇ ಒಂದು ಕಣ್ಣ ಬಿಂದು…
ಮಣಿಕಾಂತ್ ಬರೆಯುತ್ತಾರೆ:ಹೇಳಲಾರೆನು ತಾಳಲಾರೆನು…
ಕವಿಯೊಬ್ಬನ ತಳಮಳ ನಾಯಕ-ನಾಯಕಿಯ ಪ್ರೇಮ ಪಲ್ಲವಿಯಾಯ್ತು! ಹೇಳಲಾರೆನು ತಾಳಲಾರೆನು... ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ ಸಂಗೀತ: ಎಂ. ರಂಗರಾವ್...
ಮಣಿಕಾಂತ್ ಬರೆಯುತ್ತಾರೆ:ನೀನು ನೀನೆ… ಇಲ್ಲಿ ನಾನು ನಾನೆ…
ನೀನು ನೀನೆ... ಇಲ್ಲಿ ನಾನು ನಾನೆ... ಚಿತ್ರ: ಗಡಿಬಿಡಿ ಗಂಡ . ಸಾಹಿತ್ಯ, ಸಂಗೀತ: ಹಂಸಲೇಖ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ ನೀನು ನೀನೆ... ಇಲ್ಲಿ ನಾನು ನಾನೆ...
ಮಣಿಕಾಂತ್ ಬರೆಯುತ್ತಾರೆ:ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಚಿತ್ರ: ಆಕಸ್ಮಿಕ. ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಡಾ. ರಾಜ್ಕುಮಾರ್ ಹೇ ಹೇ ಬಾಜೋ. ಟಾಣ ಟಕಟಕಟ.. ಟಾಣ ಟಕಟಕಟ.. ಹೇ...
ಮಣಿಕಾಂತ್ ಬರೆಯುತ್ತಾರೆ: ಕರಿಹೈದನೆಂಬೋರು ಮಾದೇಶ್ವರಾ…
ಮಾದೇಶ್ವರನ ಹಾಡಲ್ಲಿ ಮೂವರು ಸಂಗೀತ ನಿರ್ದೇಶಕರ ದನಿಯಿದೆ ಕರಿಹೈದನೆಂಬೋರು ಮಾದೇಶ್ವರಾ... ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಗೀತ:...
ಮಣಿಕಾಂತ್ ಬರೆಯುತ್ತಾರೆ:ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ…
ಮಣಿಕಾಂತ್ ಬರೆಯುತ್ತಾರೆ:ಸಂಪಿಗೆ ಮರದ ಹಸಿರೆಲೆ ನಡುವೆ…
ಮಣಿಕಾಂತ್ ಬರೆಯುತ್ತಾರೆ:ನಟನ ವಿಶಾರದ ನಟಶೇಖರಾ…
ನಟನ ವಿಶಾರದ ನಟಶೇಖರಾ... ಚಿತ್ರ : ಮಲಯ ಮಾರುತ ಗೀತ ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ : ವಿಜಯ ಭಾಸ್ಕರ್ ಗಾಯನ : ಕೆ.ಜೆ. ಯೇಸುದಾಸ್ ನಟನ ವಿಶಾರದ...
